Janapada Parijata: ಹೊಸ ಭರವಸೆ ಮೂಡಿಸುವ ಪಾರಿಜಾತ ಕಲಾವಿದ ಗೋಕಾಕದ ಬೆಟಗೇರಿ

Janapada Parijata: ಹೊಸ ಭರವಸೆ ಮೂಡಿಸುವ ಪಾರಿಜಾತ ಕಲಾವಿದ ಗೋಕಾಕದ ಬೆಟಗೇರಿ Janapada Parijata: ಬೆಳಗಾವಿ ಜಿಲ್ಲೆಯ ಗೋಕಾಕ ಕನ್ನಡ ಜಾನಪದ ರಂಗಭೂಮಿಗೆ ತನ್ನದೆ ಬೆಲೆಯುಳ್ಳ ಕಾಣಿಕೆ ನೀಡಿದೆ. ಭಕ್ತ ಸಿರಿಯಾಳ, ನಿಜಗುಣ ಶಿವಯೋಗಿ, ಸತ್ಯವಾನ ಸಾವಿತ್ರಿ ಹಾಗೂ ಶ್ರೀಕೃಷ್ಣ ಪಾರಿಜಾತದಂಥ ರಂಗ ಕಲೆಗಳ ಪ್ರದರ್ಶನಕ್ಕೆ ಗೋಕಾಕ ಪರಿಸರ ಹೆಸರುವಾಸಿ. ಗೋಕಾಕದ ಹಿರಿಯ ಜಾನಪದ ರಂಗ ಕಲಾವಿದ ಶ್ರೀ ನಿಂಗಯ್ಯಸ್ವಾಮಿ ಪೂಜಾರಿ ಅವರಿಂದ ನಿಜಗುಣ ಶಿವಯೋಗಿ-ಸಣ್ಣಾಟ ಈ ಭಾಗದಲ್ಲಿ ತುಂಬ ಪ್ರಖ್ಯಾತಿಯನ್ನು ಪಡೆದರೆ, ಮಾರುತಿ ಮಾಸ್ತರ ತಟ್ಟಿಮನಿ … Read more

Janapada: ಜಾನಪದದಲ್ಲಿ ದೆವ್ವ- ಲೇಖನ

Janapada: ಜಾನಪದದಲ್ಲಿ ದೆವ್ವ- ಲೇಖನ ದೆವ್ವJanapada : ಈಗಾಗಲೇ ನಮ್ಮಲ್ಲಿ ನಗರ ಜಾನಪದ, ಸಸ್ಯ ಜಾನಪದ, ಪ್ರಾಣಿ ಜಾನಪದ, ಖನಿಜ ಜಾನಪದ, ಕಡಲು ಜಾನಪದ, ಕೃಷಿ ಜಾನಪದ, ಆಕಾಶ ಜಾನಪದ ಇತ್ಯಾದಿ ಹೊಸ ಹೊಸ ಅಧ್ಯಯನಗಳು ಪಾಶ್ಚಾತ್ಯ ಸಿದ್ಧಾಂತಗಳ ನೆಲೆಯಲ್ಲಿ ಚರ್ಚೆಗೊಳಗಾಗಿವೆ. ಈಗ ಜಾನಪದ ಪರಿಷತ್ತು ತನ್ನ ‘ ಜಾನಪದ ಜಗತ್ತು’ ಪತ್ರಿಕೆಯ ಮೂಲಕ ‘ದೆವ್ವಜಾನಪದ’ವನ್ನು ಸೈದ್ಧಾಂತಿಕ ಅಧ್ಯಯನಕ್ಕೊಳಪಡಿಸಲು ಮುಂದಾದುದು ದೆವ್ವ ಜಾನಪದದ ಇನ್ನೊಂದು ಅಧ್ಯಯನ ಶಾಖೆಯನ್ನು ತೆರೆದುತೋರುವ ನೂತನ ಯೋಜನೆ. ದೆವ್ವನ ಬಗೆಗೆ ನಮ್ಮ ಜನರಲ್ಲಿ … Read more

Article: ಬೆಸುಗೆಯ ಸಂಬಂಧಗಳು ಲೇಖನ-01

Article:ಬೆಸುಗೆಯ ಸಂಬಂಧಗಳ ಲೇಖನ-01 Article: ಬೆಸುಗೆಯ ಸಂಬಂಧಗಳು: ಜಗತ್ತಿನಲ್ಲಿ ಅಸಂಖ್ಯವಾದ ಸಜೀವ ವಸ್ತು ನಿರ್ಜೀವ ವಸ್ತುಗಳು ಇವೆ. ಇಲ್ಲಿರುವ ಪ್ರತಿ ವಸ್ತುಗಳು ಇನ್ನೊಂದು ವಸ್ತುವಿನಲ್ಲಿ ಸಂಬಂಧ ಇರುತ್ತವೆ. ಯಾವುದೇ ವಸ್ತು ತನ್ನಷ್ಟಕ್ಕೆ ತಾನು ಇರುವುದಿಲ್ಲ. ಜಗತ್ತಿನಲ್ಲಿ ವಸ್ತುಗಳು ಬಹಳ ಇರುವುದರಿಂದ ಒಂದು ವಸ್ತು ಇನ್ನೊಂದು ವಸ್ತುವಿನ ಸಂಬಂಧದಲ್ಲಿ ಇರಬೇಕಾಗುತ್ತದೆ. ಸಂಬಂಧರಹಿತ ವಸ್ತು ಅಸ್ತಿತ್ವದಲ್ಲಿರುವುದಿಲ್ಲ. ಒಂದು ಉದಾಹರಣೆ, ಒಂದು ಹೂ ಆಯ್ದುಕೊಳ್ಳುವಾಗ ಕೈಗೆ ಸಂಬಂಧ ಬೆಳೆಯುತ್ತದೆ. ಅಲ್ಲಿಂದ ದೇಹ, ನಿಂತಿರುವ ನೆಲ, ಭೂಮಿಯಿಂದ ಆಕಾಶ, ಹೀಗೆ ಸಂಬಂಧ ಇದ್ದೇ … Read more

Karnataka Civil Services (Classification, Control and Appeal) (Amendment) Rules, 2025.

Karnataka Civil Services (Classification, Control and Appeal) (Amendment) Rules, 2025.   ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) (ತಿದ್ದುಪಡಿ) ನಿಯಮಗಳು, 2025. ಅಧಿಸೂಚನೆ: ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ:25.02.2025ರ ಅಧಿಸೂಚನೆ ಸಂಖ್ಯೆ: ಸಿಆಸುಇ 80 ಸೇಇವಿ 2024 ರಲ್ಲಿ ಪ್ರಕಟಿಸಿರುವ ಈ ಮುಂದಿನ ನಿಯಮಗಳ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಇದರ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ … Read more

Article: ಕೃಷ್ಣ-ಕೌರವನ ಭೇಟಿ

Article: ಕೃಷ್ಣ-ಕೌರವನ ಭೇಟಿ   1949ರಲ್ಲಿ ಭಾರತರತ್ನ ಎಸ್. ರಾಧಾಕೃಷ್ಣನ್‌ರವರು ಭಾರತದ ರಾಯಭಾರಿಯಾಗಿ ಸೋವಿಯೆಟ್ ರಷ್ಯಕ್ಕೆ ಹೋದರು. ಸಂಪೂರ್ಣ ಸಸ್ಯಾಹಾರಿಯೂ, ಸಂಪೂರ್ಣ ಪಾನವರ್ಜಿತರೂ, ಆದರ್ಶ ದಾರ್ಶನಿಕರೂ ಆದ ಈ ವಿದ್ವಾಂಸನನ್ನು ಸೋವಿಯೆಟ್ ರಷ್ಯದಂತಹ ಭೋಗಾಸಕ್ತರ ದೇಶಕ್ಕೆ ಕಳುಹಿಸುವುದು ಒಂದು ವಿಚಿತ್ರ ನಡವಳಿಕೆ ಎಂಬ ಭಾವನೆ ಭಾರತದಲ್ಲಿ ಅನೇಕರಲ್ಲಿತ್ತು. ಆದರೆ ಸೋವಿಯೆಟ್ ರಷ್ಯದ ಸರ್ಕಾರ ಹಾಗೂ ಜನ ಅವರನ್ನು ಬಹಳವಾಗಿ ಮೆಚ್ಚಿಕೊಂಡರು. ಒಬ್ಬ ವಿಶ್ವವಿಖ್ಯಾತ ದಾರ್ಶನಿಕ ತಮ್ಮ ದೇಶಕ್ಕೆ ರಾಯಭಾರಿಯಾಗಿ ಬಂದಿರುವುದು ಒಂದು ಹೆಮ್ಮೆಯ ವಿಷಯ ಎಂದು ಅವರು … Read more