Janapada Parijata: ಹೊಸ ಭರವಸೆ ಮೂಡಿಸುವ ಪಾರಿಜಾತ ಕಲಾವಿದ ಗೋಕಾಕದ ಬೆಟಗೇರಿ
Janapada Parijata: ಹೊಸ ಭರವಸೆ ಮೂಡಿಸುವ ಪಾರಿಜಾತ ಕಲಾವಿದ ಗೋಕಾಕದ ಬೆಟಗೇರಿ Janapada Parijata: ಬೆಳಗಾವಿ ಜಿಲ್ಲೆಯ ಗೋಕಾಕ ಕನ್ನಡ ಜಾನಪದ ರಂಗಭೂಮಿಗೆ ತನ್ನದೆ ಬೆಲೆಯುಳ್ಳ ಕಾಣಿಕೆ ನೀಡಿದೆ. ಭಕ್ತ ಸಿರಿಯಾಳ, ನಿಜಗುಣ ಶಿವಯೋಗಿ, ಸತ್ಯವಾನ ಸಾವಿತ್ರಿ ಹಾಗೂ ಶ್ರೀಕೃಷ್ಣ ಪಾರಿಜಾತದಂಥ ರಂಗ ಕಲೆಗಳ ಪ್ರದರ್ಶನಕ್ಕೆ ಗೋಕಾಕ ಪರಿಸರ ಹೆಸರುವಾಸಿ. ಗೋಕಾಕದ ಹಿರಿಯ ಜಾನಪದ ರಂಗ ಕಲಾವಿದ ಶ್ರೀ ನಿಂಗಯ್ಯಸ್ವಾಮಿ ಪೂಜಾರಿ ಅವರಿಂದ ನಿಜಗುಣ ಶಿವಯೋಗಿ-ಸಣ್ಣಾಟ ಈ ಭಾಗದಲ್ಲಿ ತುಂಬ ಪ್ರಖ್ಯಾತಿಯನ್ನು ಪಡೆದರೆ, ಮಾರುತಿ ಮಾಸ್ತರ ತಟ್ಟಿಮನಿ … Read more